ಹುಟ್ಟೂರಿಗೆ ಭೇಟಿ ಕೊಟ್ಟ ನೂತನ ಸಿಎಂ | Oneindia Kannada

2019-07-27 46

ಬಿ ಎಸ್ ಯಡಿಯೂರಪ್ಪನವರು ತಮ್ಮ ಹುಟ್ಟೂರು ಬೂಕನಕೆರೆಗೆ ಭೇಟಿ ನೀಡಿ ಮನೆ ದೇವರು ಸಿದ್ದಲಿಂಗೇಶ್ವರ ದೇವಾಲಯ ಹಾಗೂ ಮೇಲುಕೋಟೆಯ ಚೆಲುವ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

Videos similaires